ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Thursday 8 September 2011

"ದಚ್ಚು"

ತುಂಬಾ ದಿನಗಳಾಗಿತ್ತು ಬರೆದು...! ನನ್ನ ಕವನ ಸಂಕಲನ ಬಿಡುಗಡೆಯ ಖುಷಿಯಲ್ಲಿ ಕಳೆದು ಹೋಗಿದ್ದೆ ಮತ್ತೆ ಈಗ ಬೇಡವೆಂದರೂ ಮನಸ್ಸು ಬರೆಯುವಂತೆ ಒತ್ತಯಿಸುತ್ತಿದ್ದೆ ಏನನ್ನ ಬರೆಯಲಿ ....? ಬೆಂಗಳೊರಿನ ಬ್ಯುಸಿ ಲೈಫ್ ನಲ್ಲಿ...! ಆದರು ಬರೆಯ ಹೊರಟ್ಟಿದ್ದೇನೆ ಮತ್ತೊಂದು ಹೊಸ ಬ್ಲಾಗ್ ನಲ್ಲಿ ಬನ್ನಿ ಒಮ್ಮೆ ಭೇಟಿ ಕೊಡಿ ನನ್ನ "ದಚ್ಚು" ಅನ್ನೋ ಬ್ಲಾಗ್ ಗೆ...

"ದಚ್ಚು"ವಿಗಾಗಿ ಈ ಕೆಳಗಿನ ಲಿಂಕ್ ನೋಡಿ 
http://dacchudoddamani.blogspot.com
  

ಪ್ರೀತಿಯಿಂದ 
~$ಮರೀಚಿಕೆ$~

No comments:

Post a Comment